6 ಗಂಟೆಯ ನಂತರ ಅಲ್ಲಿಗೆ ಯಾರೂ ಹೋಗಬಾರದು ಎಂದು ಹೇಳಿದರೂ ಅದನ್ನು ಲೆಕ್ಕಿಸದೆ ಅಲ್ಲಿಗೆ ಹೋದವರೆಲ್ಲಾ ಅರ್ಧ ಜೀವದಲ್ಲಾಗಿತ್ತು ಅವರು ಅಲ್ಲಿಂದ ಬಂದದ್ದು. ಸಾವಿನ ಕಾರಣ ತಿಳಿಯದ ಹಲವು ಶವ ಶರೀರಗಳು ಅಲ್ಲಿನ ಕೋಟೆಯಿಂದ ಕಂಡು ಹಿಡಿದಿದ್ದಾರೆ. ನಾನು ಇಂದು ನಿಮಗೆ ತಿಳಿಸಲು ಇಷ್ಟಪಡುವುದು ಭಾರತದಲ್ಲೇ ಭಯಾನಕ ಸ್ಥಳಗಳಲ್ಲಿ ಅತೀ ಭಯಾನಕವಾದ ಭಾಂಗರ್ ಕೋಟೆಯ ಬಗ್ಗೆಯಾಗಿದೆ.
Bhangarh Fort
ರಾಜಸ್ಥಾನದಲ್ಲಿರುವ ಜೈಪುರ್ ಎಂಬ ಸ್ಥಳದಿಂದ 85 k.m ದೂರದಲ್ಲಿ ಹೋದರೆ ಪ್ರೇತಗಳ ಸ್ಥಳವಾದ ಭಾಂಗಾರ್ ಕೋಟೆಗೆ ತಲುಪಬಹುದು.ಹಾಗೆ ಹೋಗುತ್ತಿರಬೇಕಾದರೆ ದಾರಿಯಲ್ಲಿ ಅನೇಕ ಜನರು ಅಲ್ಲಿನ ಅಮನಿಷಿಕ ವಿಷಯದ ಬಗ್ಗೆ ತಿಳಿಸಿ ಕೊಡುತ್ತಾರೆ. ಕೋಟೆಯ ಹತ್ತಿರವಿರುವ ಗ್ರಾಮಕ್ಕೆ ಹೋಗಬೇಕಾದರೆ 10k.m ಯಾತ್ರೆ ಮಾಡಬೇಕು.ಆ ಕೋಟೆಯ ಸುತ್ತಲೂ ನಿರ್ಜನವಾಗಿರುತ್ತದೆ. ಆ ಕೋಟೆ ಕಾಣುವ ಸ್ಥಳದಲ್ಲಿ ಯಾರೂ ಮನೆಯನ್ನು ನಿರ್ಮಿಸುದಿಲ್ಲ ಹಾಗೆ ನಿರ್ಮಿಸಿದರೆ ಆ ಮನೆಯ ಮೇಲ್ಛಾವಣಿ ಬೀಳುತ್ತದೆ ಎಂದು ಆ ಜನರ ನಂಬಿಕೆ. ಅದೇರೀತಿ ರಾತ್ರಿ ವೇಳೆ ಆ ಕೋಟೆಯನ್ನು ತಲೆ ಎತ್ತಿ ನೋಡಲು ಕೂಡ ಅಲ್ಲಿನ ಗ್ರಾಮೀಣ ಜನರು ಭಯಪಡುತ್ತಾರೆ.17 ನೆಯ ಶತಮಾನದಲ್ಲಿ ನಿರ್ಮಿಸಿದ ಬಹಳ ಸುಂದರ ನಿರ್ಮಾಣವಾದ ಭಂಗರ್ ಕೋಟೆ ಹೇಗೆ ಪ್ರೇತಗಳ ಕೊತೆಯಾಗಿ ಮಾರ್ಪಟ್ಟಿದ್ದು? 👇👇
Story About Bhangarh Fort
ಗ್ರಾಮೀಣರು ಇದರ ಬಗ್ಗೆ ಎರಡು ಕಥೆಗಳನ್ನು ಹೇಳುತ್ತಾರೆ. ಮೊದಲನೆಯದು ಹೀಗಿದೆ.
ತುಂಬಾ ವರ್ಷಗಳ ಹಿಂದೆ ಈ ಕೋಟೆಯಲ್ಲಿ ಬಹಳ ಸುಂದರವಾಗಿ ಇರುವ ರತ್ನಾವತಿ ಎಂಬ ರಾಜಕುಮಾರಿ ಜೀವಿಸುತ್ತಿದ್ದಳು.ಎಷ್ಟೊಂದು ಸುಂದರಿ ಎಂದರೆ ಅವಳ ಸೌಂದರ್ಯ ತನ್ನ ರೇಖೆಯನ್ನು ದಾಟಿತ್ತು. ಅದರಿಂದಲೇ ರಾಜಸ್ಥಾನದ ಅನೇಕ ರಾಜರು ಅವಳನ್ನು ಮದುವೆಯಾಗಲೆಂದು ಅಲ್ಲಿಗೆ ಬರುತ್ತಿದ್ದರು. ಅವರ ಎಡೆಯಲ್ಲಿ ಸಿರಿಯಾ ಎಂಬ ಓರ್ವ ಮಂತ್ರವಾದಿ ಕೂಡ ಇದ್ದನು.ಅವನು ರಾಜಕುಮಾರಿಯ ಮೇಲೆ ಅತೀವ ಮೋಗಿತನಾಗಿ ರತ್ನಾವತಿಯನ್ನು ಪಡೆಯಲೇಬೇಕು ಎಂದು ತನ್ನ ಮಂತ್ರದ ಮಾರ್ಗವನ್ನು ಹಿಡಿಯುತ್ತಾನೆ.
ಒಂದು ದಿವಸ ರಾಜಕುಮಾರಿಗೆ ತೆಗೆದುಕೊಂಡು ಹೋಗುತ್ತಿದ್ದ ಎಣ್ಣೆಗೆ ಆತನು ಮಂತ್ರ ಪ್ರಯೋಗಗಳನ್ನು ಮಾಡುತ್ತಾನೆ.ಆದರೆ ಆ ಎಣ್ಣೆಯನ್ನು ಮೂಸಿನೋಡಿ ಇದರಲ್ಲಿ ಏನೋ ಇದೆ ಎಂದು ತಿಳಿ ರಾಜಕುಮಾರಿ ಆ ಎಣ್ಣೆಯನ್ನು ಕೊಂಡುಹೋಗಿ ಒಂದು ಬಂಡೆ ಕಲ್ಲಿನ ಮೇಲೆ ಸುರಿಯುತ್ತಾಳೆ.ಆಗ ಆ ಬಂಡೆಕಲ್ಲು ಉರುಳಿ ಹೋಗಿ ಆ ಮಂತ್ರವಾದಿಯ ಮೇಲ್ ಬೀಳುತ್ತದೆ. ಆಗ ಆ ಮಂತ್ರವಾದಿ ಅಲ್ಲಿ ಸಾವನ್ನಪ್ಪುತ್ತಾನೆ.ಆತನು ಸಾಯುವ ಮುಂಚೆ ಆ ಕೋಟೆಯನ್ನು ಮತ್ತು ಅದರಲ್ಲಿ ಇರುವ ಎಲ್ಲ ಜನರನ್ನು ಶಪಿಸಿದ್ದನು.ಇಲ್ಲಿನ ಜನರು ಪುನರ್ಜನ್ಮ ಇಲ್ಲದೆ ಗತಿ ಇಲ್ಲದ ಆತ್ಮಗಳಾಗಿ ಕೋಟೆಯಲ್ಲಿ ಯಾವಾಗಲೂ ನರಳುತ್ತಿರಲಿ. ಎಂದು ಶಾಪ ಹಾಕುತ್ತಾನೆ. ಸಂಭವ ನಡೆದ ಬಳಿಕ 1 ವರ್ಷಗಳ ನಂತರ ರಾಜಕುಮಾರಿ ರತ್ನಾವತಿ ಒಂದು ಯುದ್ಧದಲ್ಲಿ ಮರಣವನ್ನು ಅಪ್ಪುತ್ತಾರೆ. ಮಲ್ಲ ಮೆಲ್ಲನೆ ಆ ಮಂತ್ರವಾದಿಯ ಶಾಪ ಆ ಕೋಟೆಯನ್ನು ಹಿಡಿಸಲಾರಂಬಿಸಿತು. ಅನೇಕರಿಗೆ ಅನೇಕ ರೀತಿಯ ಅಮಾನುಷಿಕ ವಿಷಯಗಳನ್ನು ಎದುರಿಸಬೇಕಾಗಿ ಬಂತು. ನಾವು ಈಗ ನೋಡುವ ರೀತಿಗೆ ಬಾಂಗರ್ ಕೋಟೆ ಬದಲಾಯಿತು.
Dangerous of Bhangarh fort
ಇದು ನೂರಾರು ವರ್ಷ ಹಿಂದಿ ಕಥೆಯಾಗಿದ್ದರೂ ಕೂಡ ಬಾಂಗಾರ್ ಕೋಟೆಯ ಬಗ್ಗೆ ಇರುವ ಪ್ರೇತ ಕಥೆಗಳು ಈಗಲೂ ಮೌಲ್ಯವನ್ನು ಪಡೆಯುತ್ತಿದೆ. ಅದನ್ನು ಹೆಚ್ಚಿಸುವಂತೆ Archiolagical survay of india aa ಕೋಟೆಯ ಮುಂಭಾಗದಲ್ಲಿ ಒಂದು ಫಲಕವನ್ನು(board) ಇಡುತ್ತಾರೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಯಾರೂ ಕೂಡ ಈ ಕೋಟೆಯ ಒಳಗೆ ಪ್ರವೇಶಿಸಬಾರದು ಎಂದು. ಅದರಿಂದಲೇ 6 ಗಂಟೆಯ ನಂತರ ಆ ಕೋಟೆಯ ಒಳಗೆ ಯಾರಾದರೂ ಇದ್ದರೆ ಅಲ್ಲಿನ ಕಾವಲುಗಾರ ಎಲ್ಲರನ್ನೂ ಹೊರಗೆ ಕಳುಹಿಸಿ ಆ ಕೋಟೆಯ ಮುಖ್ಯ ದ್ವಾರವನ್ನು ಮುಚ್ಚಿ ಆದಷ್ಟು ಬೇಗ ಅಲ್ಲಿಂದ ಸ್ಥಳ ಕಾಳಿ ಮಾಡುತ್ತಾನೆ. ಅದನ್ನು ಬಿಟ್ಟು ಯಾರಾದರೂ ರಾತ್ರಿ ಅಲ್ಲೇ ಇರುವುದಾಗಿ ಇದ್ದರೆ ಅನೇಕ ರೀತಿಯ ಅಮನುಷಿಕ ಅನುಭವಗಳನ್ನು ಆ ಕೋಟೆ ಅವರಿಗೆ ನೀಡುತ್ತದೆ. ಮೊದಲನೆಯದಾಗಿ ಯಾರೋ ನಮ್ಮನ್ನು ನೋಡುತ್ತಿದ್ದರೆ ಎಂಬಂತೆ ಅವರಿಗೆ ಭಾಸವಾಗುತ್ತದೆ. ಹಾಗೆ ಕತ್ತಲು ಹೆಚ್ಚಾದಂತೆ ಕೋಟೆಯ ಬೇರೆ ಬೇರೆ ಭಾಗಗಳಿಂದ ಅನೇಕ ಜನರ ಕೂಗು ಇವರಿಗೆ ಕೇಳಿಸುತ್ತದೆ. ಕೋಟೆಯ ಒಳಗೆ ರಾತ್ರಿ ನಿಲ್ಲಲೆಂದು ಪ್ರವೇಶಿಸಿದ ಒಂದು ಕೂಟ ಜನರ ಅನುಭವ ಹೇಗಿತ್ತು. ಕೋಟೆಯ ಒಂದು ಕೋಣೆಯಿಂದ ಶಬ್ಧ ಕೇಳಿದಾಗ ಟಾರ್ಚ್ ಹಿಡಿದ ವ್ಯಕ್ತಿ ಅಲ್ಲಿ ತಿರುಗಿ ನೋಡಿದ. ಅಲ್ಲಿ ಅವನಿಗೆ ಕಂಡದ್ದು ಒಂದು ಆಶ್ಚರ್ಯವಾಗಿತ್ತು.10 ಅಡಿ ಅಗಲ ಇರುವ ಸ್ತ್ರೀ ಹಳೇ ಕಾಲದ ರಾಜಸ್ಥಾನ್ ವಸ್ತ್ರ ಧರಿಸಿ ಇವರನ್ನು ನೋಡಿ ಅಲ್ಲಿ ಕುಳಿತುಕೊಳ್ಳುವುದು ಆಗಿತ್ತು. ನೋಡಿದವರು ನೋಡದವರು ಎಲ್ಲರೂ ಅಲ್ಲಿಂದ ಜೀವ ರಕ್ಷಿಸಲು ಓಡುತ್ತಾರೆ. ಅದೇರೀತಿ ಕತ್ತಲಲ್ಲಿ ನಡೆಯಬೇಕಾದರೆ ಚೈನ್ ಶಬ್ದ ಬಹಳ ದೂರದಿಂದ ಹತ್ತಿರ ಬಂದಂತೆ ಕೇಳಿಸುತ್ತಿತ್ತು. ಒಂದು ನಿಮಿಷಕ್ಕೆ ಅದು ನಿಂತು ತಕ್ಷಣವೇ ತನ್ನ ಹಿಂದೆ ಆ ಶ್ಭ ಕೇಳಲು ಆರಂಭಿಸಿತು. ಒಬ್ಬ ವ್ಯಕ್ತಿ ಎಷ್ಟು ದೊಡ್ಡ ಧೈರ್ಯಶಾಲಿ ಆಗಿದ್ದರು ಕೂಡ ಆಲಿ ಆತನ ಧೈರ್ಯ ನೆಲಸಮ ಆಗುತ್ತದೆ.ಬಂಗರ್ ಕೋಟೆಯ ಬಗ್ಗೆ ತಿಳಿಯಲು ಬಂದವರಿಗೆ ಎಲ್ಲ ಒಂದೊಂದು ರೀತಿಯ ದುರಂತಗಳು ನಡೆಯಿತು. ಅಲ್ಲಿನ ಪ್ರೆತವನ್ನ ಓಡಿಸಲು ಅದಾನು ಬೀಳಿಸಲು ಒಬ್ಬ ಮಂತ್ರವಾದಿ ಆ ಕೋಟೆಯ ಸುತ್ತಲೂ ಹೋಮ ಮಾಡುತ್ತಿದ್ದ. ಆದರೆ ಒಂದು ದಿವಸ ಅವನು ಪ್ರತ್ಯಕ್ಷನಾಗುತ್ತಾನೆ. ಆದರೆ ಕೆಲವು ದಿವಸಗಳ ನಂತರ ಕೋಟೆಯ ಹತ್ತಿರದ ಕೊಳದಲ್ಲಿ ಆತನ ಶವ ಶರೀರ ಸಿಗುತ್ತದೆ.
ಭಾಂಗಾರ್ ಕೋಟೆಯ ಒಳಗೆ ಇರುವಂತಹ ಸಾಹಸವನ್ನು ಕೊನೆಯ ಬಾರಿ ಮಾಡಿದ್ದು ಇಂಡಿಯನ್ ಪರನೋರ್ಮಲ್ ಸೊಸೈಟಿ ಯ ನಿರ್ಮಾಪಕನಾದ ಗೌರವ್ ತಿವಾರಿ ಎಂಬ ಯುವಕ. ಯಾವುದೇ ತೊಂದರೆ ಇಲ್ಲದೆ ಆತನು ಅಲ್ಲಿ ಒಂದು ರಾತ್ರಿ ಇದ್ದು ಬರುತ್ತಾನೆ . ಆದರೆ ಕೆಲವು ದಿವಸಗಳ ಬಳಿಕ ಆತನನ್ನು ಕಂಡದ್ದು ತನ್ನ ಬಾತ್ರೂಮಿನಲ್ಲಿ ರಕ್ತ ವಾಂತಿಮಾಡಿ ಸಾವನ್ನಪ್ಪಿದ ರೀತಿಯಲ್ಲಾಗಿತ್ತು. ಆತನನ್ನು ನಿಷೇಧಿಸುವುದು ಭಾಂಗರ್ ಕೋಟೆಯ ಕೊನೆಯ ಬಲಿ ಎಂದಾಗುತ್ತದೆ.
CONCLUSION
ಇಷ್ಟೆಲ್ಲಾ ಕೇಳಿದ ಬಳಿಕ ನಿಮಗೆ ಏನು ಅನ್ನಿಸುತ್ತದೆ. ಅಲ್ಲಿ ನಿಜವಾಗಿಯೂ ಪೀತತ್ಮಗಳು ಕೋಟೆಯ ಒಳಗೆ ಮರುಜನ್ಮ ಇಲ್ಲದೆ ಅಳೆಯುತ್ತಿದ್ದವಾ ಅಥವಾ ಪ್ರೇತಾತ್ಮ ಇದೆ ಎನ್ನುವ ಸ್ಥಳದಲ್ಲಿ ಒಬ್ಬಂಟಿಯಾಗಿ ಇದ್ದಿದ್ದಕ್ಕೆ ಅವರಿಗೆ ಆ ರೀತಿ ಅನ್ನಿಸಿದ್ದು ಮಾತ್ರವಾ. ನಿಮ್ಮ ಅಭಿಪ್ರಾಯವನ್ನು comment box ನಲ್ಲಿ ತಿಳಿಸಿ.
ಧನ್ಯವಾದಗಳು.
Comments
Post a Comment